Search Forum
Blog Entry# 4220181
Posted: Feb 06 2019 (16:50)
No Responses Yet
No Responses Yet
*ಬಿಜೆಪಿ ಸಂಸದರ ನಿಯೋಗವು ಕೊಪ್ಪಳ ಜನಪ್ರಿಯ ಸಂಸದರಾದ ಸನ್ಮಾನ್ಯಶ್ರೀ ಕರಡಿ ಸಂಗಣ್ಣ ಸಾಹೇಬ್ರಅವರ ಸಾರಥ್ಯದಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳಾದ ಸನ್ಮಾನ್ಯಶ್ರೀ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ*
_*೧) ಗದಗದಿಂದ ಬೆಂಗಳೂರಿಗೆ ಕೊಪ್ಪಳ ಮಾರ್ಗವಾಗಿ ನೂತನವಾದ ಇಂಟರ್ ಸಿಟಿ ಫಾಸ್ಟ್ ಪ್ಯಾಸೆಂಜರ್ ರೇಲ್ವೆ ಮಂಜೂರು ಮಾಡುವುದು.*_
_*೨) ಈಗಾಗಲೇ ಸೊಲ್ಲಾಪುರದಿಂದ ಗದಗವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ವಿಸ್ತರಿಸುವುದು.*_
_*೩) ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್ ವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಗಂಗಾವತಿವರೆಗೆ ವಿಸ್ತರಿಸುವುದು.*_
*ಹಾಗೂ...
more...
_*೧) ಗದಗದಿಂದ ಬೆಂಗಳೂರಿಗೆ ಕೊಪ್ಪಳ ಮಾರ್ಗವಾಗಿ ನೂತನವಾದ ಇಂಟರ್ ಸಿಟಿ ಫಾಸ್ಟ್ ಪ್ಯಾಸೆಂಜರ್ ರೇಲ್ವೆ ಮಂಜೂರು ಮಾಡುವುದು.*_
_*೨) ಈಗಾಗಲೇ ಸೊಲ್ಲಾಪುರದಿಂದ ಗದಗವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ವಿಸ್ತರಿಸುವುದು.*_
_*೩) ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್ ವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಗಂಗಾವತಿವರೆಗೆ ವಿಸ್ತರಿಸುವುದು.*_
*ಹಾಗೂ...
more...