Search Forum
Blog Entry# 5039168
Posted: Aug 11 2021 (16:30)
1 Responses
Last Response: Aug 11 2021 (18:17)
1 Responses
Last Response: Aug 11 2021 (18:17)
New Facilities/Technology
SWR/South Western
sachinature~ 1664 news posts
ರಾಯಚೂರು, ಆ.೧೦- ವಾಡಿ-ಗದಗ ರೈಲ್ವೆ ಯೋಜನೆಗಾಗಿ ಜಮೀನು ಪಡೆದುಕೊಳ್ಳಲಾಗುತ್ತಿದೆ.ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆ ಜಮೀನಿಗೆ ೮ ಲಕ್ಷ ರೂ. ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ ಸತೀಶ್ ಹೇಳಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಾಡಿ-ಗದಗ...
ಕರ್ನಾಟಕ ರಾಜ್ಯದ ಎಲ್ಲ ರೈಲು ಯೋಜನೆಗಳಿಗೂ ಒಂದಲ್ಲ ಒಂದು ಅಡಚಣೆಗಳು.
ಬಳ್ಳಾರಿ ತುಮಕೂರು ಮಾರ್ಗದಲ್ಲಿ ಆಂಧ್ರ ಪ್ರದೇಶದ ವ್ಯಾಪ್ತಿಯ ಕೆಲಸಗಳು ಪೂರ್ಣಗೊಂಡಿದೆ. ಆದರೆ ಕರ್ನಾಟಕ ಭಾಗದ ಕೆಲಸಗಳು ಉಳಿದಿವೆ.
ತುಮಕೂರು ದಾವಣಗೆರೆ, ಮುನಿರಾಬಾದ್ ರಾಯಚೂರು, ಗದಗ ವಾಡಿ, ಹುಬ್ಬಳ್ಳಿ ಅಂಕೋಲಾ ಎಲ್ಲವೂ work in progress.
ಹಾಸನ ಮಂಗಳೂರು ಮಾರ್ಗಕ್ಕೆ HMRDA ಅಡಚಣೆ.
ಮೈಸೂರು...
more...
ಬಳ್ಳಾರಿ ತುಮಕೂರು ಮಾರ್ಗದಲ್ಲಿ ಆಂಧ್ರ ಪ್ರದೇಶದ ವ್ಯಾಪ್ತಿಯ ಕೆಲಸಗಳು ಪೂರ್ಣಗೊಂಡಿದೆ. ಆದರೆ ಕರ್ನಾಟಕ ಭಾಗದ ಕೆಲಸಗಳು ಉಳಿದಿವೆ.
ತುಮಕೂರು ದಾವಣಗೆರೆ, ಮುನಿರಾಬಾದ್ ರಾಯಚೂರು, ಗದಗ ವಾಡಿ, ಹುಬ್ಬಳ್ಳಿ ಅಂಕೋಲಾ ಎಲ್ಲವೂ work in progress.
ಹಾಸನ ಮಂಗಳೂರು ಮಾರ್ಗಕ್ಕೆ HMRDA ಅಡಚಣೆ.
ಮೈಸೂರು...
more...